ಬಂದರಿನಲ್ಲಿ ಸರಳವಿವಾಹ ಮತ್ತು ಸನ್ಮಾನ ಕಾರ್ಯಕ್ರಮ

11.03.10 ಟಿ.ಸಿ. ಪ್ರೆಂಡ್ಸ್ ಬೀಬಿ ಅಲಾಬಿ ರಸ್ತೆ ಮಂಗಳೂರು ಇವರು ಮಂಗಳೂರಿನ ಬಂದರಿನಲ್ಲಿ ಮುಸ್ಲಿಂ ಸಮುದಾಯದ ಎರಡು ಜೋಡಿಗಳಿಗೆ ಸರಳ ವಿವಾಹ ವನ್ನು ಅಲ್ಹಾಜ್ ಶೈಖುನಾ ತ್ವಾಕಾ ಅಹ್ಮ್ಮದ್ ಮುಸ್ಲಿಯಾರ್ ಖಾಝಿ ಮಂಗಳೂರು ಇವರ ನೇತೃತ್ವದಲ್ಲಿ ಮಾರ್ಚ್ 11 ಗುರುವಾರ ಬೆಳಿಗ್ಗೆ 11.00 ಗಂಟೆಗೆ ನೆರವೇರಿಸಿದರು.

ಅಲ್ ಹಾಜ್ ಶೈಖುನಾ ತ್ವಾಕಾ ಅಹ್ಮ್ಮದ್ ಮುಸ್ಲಿಯಾರ್ ಖಾಝಿ ಮಂಗಳೂರು ಇವರ ದುವಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಜನಾಬ್ ಅಲ್ ಹಾಜ್ ಯೆನೆಪೋಯ ಅಬ್ದುಲ್ಲ ಕುಂಞ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಜನಾಬ್ ಹಾಜಿ.ಬಿ. ಅಬ್ದುಲ್ ಸಲಾಂ ಅದ್ಯಕ್ಷರು ಟಿ.ಸಿ.ಪ್ರೆಂಡ್ಸ್ ಬಂದರ್, ಮಂಗಳೂರು ಇವರು ವಹಿಸಿದ್ದರು.

ಈ ಸಂದರ್ಭದಲ್ಲಿ ಅಲ್ ಹಾಜ್ ಶೈಖುನಾ ತ್ವಾಕಾ ಅಹ್ಮ್ಮದ್ ಮುಸ್ಲಿಯಾರ್ ಖಾಝಿ ಮಂಗಳೂರು, ಜನಾಬ್ ಅಲ್ ಹಾಜ್ ಯೆನೆಪೋಯ ಅಬ್ದುಲ್ಲ ಕುಂಞ, ಅಧ್ಯಕ್ಷರು ಕೇಂದ್ರ ಜುಮ್ಮಾ ಮಸೀದಿ, ಮಂಗಳೂರು, ಹಾಜಿ ಕೆ.ಎಸ್. ಮಹಮ್ಮದ್ ಮಸೂದ್ ಮಾಜಿ ಎಂ.ಎಲ್.ಸಿ, ಅಲ್ ಹಾಜ್ ರಶೀದ್ ಕೋಶಾಧಿಕಾರಿ ಕೇಂದ್ರ ಜುಮ್ಮಾ ಮಸೀದಿ, ಮಂಗಳೂರು, ಅಲ್ ಹಾಜ್ ಮಹಮ್ಮದ್ ಹನೀಪ್ ಕಾರ್ಯದರ್ಶಿ ಮುಸ್ಲಿಂ ಸೆಂಟ್ರಲ್ ಕಮಿಟಿ, ಜನಾಬ್ ಬಾಷಾ ತಂಙಂಳ್ ಟ್ರಸ್ಟೀ ಕೇಂದ್ರ ಜುಮ್ಮಾ ಮಸೀದಿ, ಮಂಗಳೂರು, ಇವರುಗಳನ್ನು ಸನ್ಮಾನಿಸಲಾಯಿತು.

ಮಖ್ಯ ಅಥಿತಿಗಳಾಗಿ ಅಲ್ ಹಾಜ್ ಇಬ್ರಾಹಿಂ ದಾರಿಮಿ, ಅಲ್ ಹಾಜ್ ಸಾಲಿ ಉಸ್ತಾದ್, ಅಲ್ ಹಾಜ್  ಮನ್ಸೂರ್ ಅಹ್ಮದ್, ಜನಾಬ್ ಕೆ.ಇ. ಅಶ್ರಪ್, ಜನಾಬ್ ಡಿ.ಎಂ ಅಸ್ಲಾಂ, ಅಲ್ ಹಾಜ್ ಬಿ. ಅಬ್ದುಲ್ ಅಜೀಜ್, ಜನಾಬ್ ಲತೀಫ್ ಎಸ್.ಕೆ, ಅಲ್ ಹಾಜ್ ಅಬ್ದುಲ್ ಹಮೀದ್, ಜನಾಬ್ ಎಂ. ಮೆಹಬೂಬ್, ಅಲ್ ಹಾಜ್ ಅಬ್ದುಲ್ ಸಮದ್ ಉಪಸ್ಥಿತರಿದ್ದರು.

ಸರಳ ವಿವಾಹದಲ್ಲಿ ಬೆಂಗರೆ ಕಸಬಾದ ಸಂಶುದ್ದೀನ್ ಮತ್ತು ಜೊಹರಾ ಹಾಗೂ ಉಳಾಬೆಟ್ಟುವಿನ ಅಬ್ದುಲ್ ರಶೀದ್ ಮತ್ತು ಫೌಜಿಯಾಬಾನು ಜೋಡಿಗಳ ನಡುವೆ ನಿಖಾ ನಡೆಯಿತು. ಭಾಗವಹಿಸಿದ ವರನ ಕಡೆಯವರಿಗೆ ಟಿ.ಸಿ ಪ್ರೆಂಡ್ಸ್ ವತಿಯಿಂದ 5.5 ಪವನ್ ಚಿನ್ನಾಭರಣ, ವಧು ವರರಿಗೆ ಬಟ್ಟೆ ಮತ್ತು ಒಂದು ವಾಚ್ ಗಳ ಉಡುಗೊರೆಯನ್ನು ನೀಡಲಾಯಿತು.
 

 

 

 

 

 

 

 


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿಗಳು

 

 


 
 

Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಕೊಲ್ಲೂರು ರಥದ ಚಕ್ರಕ್ಕೆ ಸಿಲುಕಿ ಭಕ್ತನ ಸಾವು


16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ   "ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮದ ಅಹ್ವಾನ ಪತ್ರಿಕೆ" ಬಿಡುಗಡೆ


ದಿ ಸೆಕೆಂಡ್ ಗೇರ್ ' ಧರ್ಮಸ್ಥಳದಲ್ಲಿ ಬಿಡುಗಡೆ.


ಮಹಾನಗರ ಪಾಲಿಕೆ ಪರಿಸ್ಕೃತ ಕಟ್ಟಡ

ತೆರಿಗೆ ದರ


ಮಹಿಳಾ ಜಾಗೃತಿ

ಕಾನೂನು ಅರಿವು ಕಾರ್ಯಕ್ರಮ


ಐಪಿಎಲ್ ಕ್ರಿಕೆಟ್ : ಮಧ್ಯ ನಿಷೇದ


ಕೊಂಕಣಿ ಗಾನಕೋಗಿಲೆ

ವಿಲ್ಫಿ ರೆಬಿಂಬಸ್ ಇನ್ನಿಲ್ಲ


ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ

 ಆಮಂತ್ರಣ ಪತ್ರಿಕೆ ಬಿಡುಗಡೆ.


ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ,

ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ


ಬಿಬಿಎಂಪಿ ಚುನಾವಣೆ ಮಾರ್ಚ್ 28 ಕ್ಕೆ


ಕರಾವಳಿ ಕಾಲೇಜಿನಲ್ಲಿ "ಗಗನ್-2010"


ಆದರ್ಶ ಸಮಾಜ ಮತ್ತು ಪ್ರವಾದಿ ಮುಹಮ್ಮದ್ ರ ಜೀವನ : ವಿಚಾರ ಗೋಷ್ಠಿ


ರಾಜ್ಯ ಬಜೆಟ್ ಮುಖ್ಯಾಂಶಗಳು


ಕಿರುತೆರೆ ನಟ ಅನಿಲ್ ಕಾಮತ್ ನಿಧನ


ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಹೆಚ್ಚಳ


ರಾಷ್ಟ್ರ ಲಾಂಛನ ಬಳಸಲು ಮಾರ್ಗದರ್ಶನ


ನಿರಂತರ ವಿದ್ಯುತ್ ಒದಗಿಸಲು

ಸಿಪಿಐಎಂ ಧರಣಿ


ಮಹಿಳೆಯರ ಸಶಕ್ತತೆಗೆ ಸಾಮೂಹಿಕ ಪ್ರಯತ್ನ ಅಗತ್ಯ - ರೋಹಿಣಿ


ಉಳ್ಳಾಲದಲ್ಲಿ ಗೇರು ಮೇಳ-2010 ಉದ್ಘಾಟನೆ

Type Your Comments



© Copyright www.megamedianews.com  All Rights Reserved