ರೆವರೆಂಡ್ ಪಾಲ್ ತಂಗಯ್ಯರಿಂದ ನಗರದಲ್ಲಿ ಧಾರ್ಮಿಕ ಪ್ರವಚನ

18.06.10 ಮಂಗಳೂರು : ಫುಲ್ ಗೋಸ್ಪಲ್ ಅಸೆಂಬ್ಲಿ ಆಫ್ ಗಾಡ್ ಚರ್ಚ್, ಇಂದಿರಾ ನಗರ ಬೆಂಗಳೂರು ಇವರ ಆಶ್ರಯದಲ್ಲಿ ಪವರ್ ಕಾನ್ಫರೆನ್ಸ್ ಕರ್ನಾಟಕ ಎಂಬ ಧಾರ್ಮಿಕ ಬೋಧನ ಸಭೆ ಮಂಗಳೂರಿನ ಬಲ್ಠದಲ್ಲಿರುವ ಡಾನ್ ಬಾಸ್ಕೋ ಸಭಾಭವನದಲ್ಲಿ ಇಂದು (ಜೂನ್ 18) ರಂದು ಬೆಳಿಗ್ಗೆ ಆರಂಭಗೊಂಡಿತು.

ಈ ಕಾರ್ಯಕ್ರಮ 2 ದಿನಗಳು ನಡೆಯಲಿದ್ದು, ಮೊದಲದಿನದ ಧಾರ್ಮಿಕ  ಪ್ರವಚನವನ್ನು ರೆವರೆಂಡ್ ಪಾಲ್ ತಂಗಯ್ಯರವರು ಉದ್ಘಾಟಿಸಿದರು. ಭೋದನೆಯ ಕನ್ನಡ ಅನುವಾದವನ್ನು ಗುರುಗಳಾದ ಪ್ಯಾರೀಸ್ ನಿರ್ವಹಿಸಿದರು.

ಎಲ್ಲರ ಬಾಳಿನಲ್ಲಿ ಮತ್ತು ದೇಶದಲ್ಲಿ ಒಂದು ಉಜ್ಜೀವನ ತರುವುದು ಈ ಸಭೆಯ ಉದ್ದೇಶವಾಗಿದೆ. ಈ 2 ದಿನದ ಸಭೆಯಲ್ಲಿ ತಂಗಯ್ಯರವರು ನಾಯಕನ ಗುಣಲಕ್ಷಣ, ನಾಯಕರನ್ನು ಬೆಳೆಸುವುದು, ಏಕಾಂತತೆ, ಓಇಕೋಸ್ ಸುವಾರ್ತೆ ಸೇವೆ ಮುಂತಾದ ವಿಷಯಗಳ ಬಗ್ಗೆ ಬೋದನೆ ನೀಡಲಿದ್ದಾರೆ. ಈ ಸಭೆಯನ್ನು ಮುಖ್ಯವಾಗಿ ಕ್ರಿಶ್ಚಿಯನ್ರಿಗೆಂದೇ ಆಯೋಜಿಸಿಸಲಾಗಿದ್ದು, ಈಗಾಗಲೇ 500 ಕ್ಕೂ ಹೆಚ್ಚು ಮಂದಿ ಧರ್ಮಾಭಿಮಾನಿಗಳು ಭಾಗವಹಿಸಿದ್ದಾರೆ.

ಈ ಸಭೆಯಲ್ಲಿ ಭಾಗವಹಿಸುವವರು ನೋಂದಣಿ ಶುಲ್ಕವನ್ನು ತೆತ್ತು ಸಭೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಸಂಘಟನೆ ತಿಳಿಸಿದೆ.

 

 

 

 

 

 

 

 

 


 

twitter    

ಇನ್ನಷ್ಟು ಸುದ್ದಿಗಳು 

ಹಿಂದಿನ ಸುದ್ದಿ



Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಶಾರದಾ ವಿದ್ಯಾಲಯ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ


ಗ್ರೆಗರಿ ಪತ್ರವೋ ಕುಟುಂಬ ಮತ್ತು ನಾಗರಿಕರಿಂದ ಉಪವಾಸ ಸತ್ಯಾಗ್ರಹ.


ವಿಮಾನ ಟಿಕೇಟು ದರ ದುಬಾರಿ


ಮಳೆಗಾಲದ ಮುಂಜಾಗ್ರತಾ ಕ್ರಮ.


ನಗರದಲ್ಲಿ ಗಾಳಿಮಳೆಗೆ ಹಾರಿದ ಶಾಲೆಯ ಹಂಚುಗಳು, ತಗ್ಗು ಪ್ರದೇಶ ಜಲಾವೃತ


ದಕ್ಷಿಣ ಕನ್ನಡ ಜಿಲ್ಲಾ ಅಂಗವಿಕಲರ ಸಂಘದ ವಾರ್ಷಿಕ ಸಮಾವೇಶ


ವಿಶ್ವಬಾಲಕಾರ್ಮಿಕ ಪದ್ದತಿ ವಿರೋಧಿ ದಿನ.

ಜಾನುವಾರು ಹತ್ಯಾ ನಿಷೇಧ ಹಾಗೂ  ಸಂರಕ್ಷಣಾ ಕಾಯಿದೆ ವಿರೋಧಿ ಜನಾಂದೋಲನ

ನಿರುಪಯುಕ್ತ ಬಾವಿಯೊಂದರಲ್ಲಿ ರಸಗೊಬ್ಬರ ಹಾಗೂ ಇತರ ಕೀಟನಾಶಕ ಔಷಧಿ ಗಳು ಪತ್ತೆ


ನೇಚರ್ ಈಸ್ ಟೀಚರ್ : ಕಾಮಗಾರಿ ಗುಣ ಭರವಸೆಯ ಸಭೆಯಲ್ಲಿ : ಉದಾಸಿ


ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಯುವ  ಕಾಂಗ್ರೆಸ್ ಸಮಿತಿಯ ಮುತ್ತಿಗೆ


ನೆರೆ ಪರಿಹಾರದ ಹಣದ ವಾಸ್ತವ ಜನರಿಗೆ ತಿಳಿಯಲಿ


ಹಿಂದಿ ತಾರೆ ಮನಿಷಾ ಕೋಯಿರಾಲ ಮದುವೆ


ಉಡುಪಿ ಸಮೀಪದ ಕಟಪಾಡಿಯಲ್ಲಿ ಮಿನಿ ಬಸ್ಸು ಉರುಳಿ ವಿದ್ಯಾರ್ಥಿನಿ ಸಾವು


ತೈಲ ಬೆಲೆ ಏರಿಕೆ ಸದ್ಯಕ್ಕಿಲ್ಲ


ಶ್ವೇತಾ ಜೈನ್ ರಚಿಸಿದ `ಶೂನ್ಯದಿಂದ ಸಾರ್ಥಕದೆಡೆಗೆ' ಕೃತಿ ಬಿಡುಗಡೆ


6ನೇ ಕನ್ನಡ ಸಾಹಿತ್ಯ ಹಾಗೂ ಸಾಂಸೃತಿಕ ಸಮ್ಮೇಳನ.


ಶಾಲಾ ಮಕ್ಖಳ ಬಸ್ಸ್ ಹಾಗೂ

ಖಾಸಗಿ ಬಸ್ಸ್ ಡಿಕ್ಕಿ 17 ಮಕ್ಕಳು ಜಖಂ.


ಹಾಸಿಗೆ ತಯಾರಿಕಾ ಘಟಕಕ್ಕೆ - ಬೆಂಕಿ,  60 ಸಾವಿರ ರೂಪಾಯಿ ನಷ್ಟ.


ಬಂಡವಾಳ ಹೂಡಿಕೆ ಸಮಾವೇಶದಲ್ಲಿ 2.21 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆ


ನಗರದ ರಸ್ತೆ ವ್ಯವಸ್ಥೆಯನ್ನು ವಿರೋದಿಸಿ : ಮೃತದೇಹವಿಟ್ಟು ಪ್ರತಿಭಟನೆ


ವಿಮಾನ ದುರಂತದ ಹೆಣಗಳ

ಆಭರಣ ಕದ್ದ ಯುವಕ


ನೆರೆ ಸಂತ್ರಸ್ತರಿಗೆ ಇನ್ನು ಮನೆ

ನಿರ್ಮಾಣವಾಗಿಲ್ಲ


ಕರಾವಳಿಯಲ್ಲಿ ಭಾರೀ

ಮಳೆಯಾಗುವ ನಿರೀಕ್ಷೆ


ಇಂತಹ ಬೀಕರ ದುರ್ಘಟನೆ ಇನ್ನೆಂದೂ ಆಗದಿರಲಿ : ಸಾರ್ವಜನಿಕ ಶೃದ್ಧಾಂಜಲಿ

ಸಭೆಯಲ್ಲಿ ಪಲಿಮಾರು ಶ್ರೀ


'ಶಂಕರ್ ಐಪಿಎಸ್' ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Type Your Comments



© Copyright www.megamedianews.com  All Rights Reserved