ಬ್ಯಾರಿ ಭಾಷೆಯ ಮೇಲೆ ಜಾಗತೀಕರಣದ ಪ್ರಭಾವ

18.06.10 ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಅತ್ತಾವರದಲ್ಲಿರುವ ತನ್ನ ಕಛೇರಿಯಲ್ಲಿ ಬ್ಯಾರಿ ಭಾಷೆಯ ಮೇಲೆ ಜಾಗತೀಕರಣದ ಪ್ರಭಾವ ಎಂಬ ವಿಷಯದ ಚರ್ಚಾಕೂಟವನ್ನು ಇಂದು ಸಂಜೆ ಏರ್ಪಡಿಸಿತ್ತು.

ಬಿ. ಚಂದ್ರಹಾಸ ರೈ ರಿಜಿಸ್ಟಾರ್ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇವರು ಚರ್ಚಾಕೂಟವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಜಾಗತೀಕರಣ ಪ್ರಾರಂಭವಾದುದು ಮುಖ್ಯವಾಗಿ ಉಡುಗೆ-ತೊಡುಗೆ, ಆಚಾರ-ವಿಚಾರ ಮತ್ತು ವ್ಯವಹಾರಗಳಿಂದ. ನೀರಿನ ಸಮಸ್ಯೆ ಇಲ್ಲದವನಿಗೆ ನೀರಿನ ಬೆಲೆ ಗೊತ್ತಾಗುವುದಿಲ್ಲ. ಯುನೆಸ್ಕೊ ವರದಿ ಪ್ರಕಾರ 50,100 ವರ್ಷಗಳಲ್ಲಿ ಕನ್ನಡ ಭಾಷೆ ಇಲ್ಲವಾಗುತ್ತದೆ. ಯಾವುದೇ ಭಾಷೆ, ಕಲೆ, ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾದಾಗ ಅದು ಉಳಿಯಬಹುದು. ಈ ನಿಟ್ಟಿನಲ್ಲಿ ಅಕಾಡೆಮಿ ಪ್ರಯತ್ನಿಸಬೇಕು ಎಂದು ರೈ ಹೇಳಿದರು.

ಜಾಗತೀಕರಣದ ವಿಷಯ ಮಂಡನೆ ಮಾಡಿದ ಯುವ ಲೇಖಕ ಇಸ್ಮತ್ ಪಜೀರು ಮಾತನಾಡಿ ಜಾಗತೀಕರಣವು ಹೊರಗೆ ಎಷ್ಟು ಚೆನ್ನಾಗಿರುತ್ತದೊ ಒಳಗೆ ಅಷ್ಟೇ ಕೆಡುಕನ್ನು ಮಾಡುತ್ತದೆ. ಜಾಗತೀಕರಣದಲ್ಲಿ ಬಂಡವಾಳ ಶಾಹಿಗಳ ದೌರ್ಜನ್ಯ ಎದ್ದು ಕಾಣುತ್ತದೆ. ಇಲ್ಲಿ ಉಳ್ಳವರಿಗೆ ಮಾತ್ರ ಅವಕಾಶ. ಶ್ರೀಮಂತರು ಮಾತ್ರ ಬದುಕಲು ಸಾದ್ಯ. ಶ್ರೀಮಂತರ ಆಸ್ತಿ ಹೆಚ್ಚಾದಂತೆ ಬಡವರು ನಿರ್ಗತಿಕರಾಗುತ್ತಾ ಹೊಗುತ್ತಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪಾಲಿಕೆ ಸದಸ್ಯರಾದ ಅಝೀಝ್ ಬೈಕಂಪಾಡಿ ವಹಿಸಿದ್ದರು. ಬ್ಯಾರಿ ಸಂಪ್ರದಾಯದಂತೆ ಪನ್ನೀರು, ಖರ್ಜೂರ, ಕಲ್ಲುಸಕ್ಕರೆಗಳನ್ನು ಅತಿಥಿಗಳಿಗೆ ನೀಡಿ ಸ್ವಾಗತಿಸಲಾಯಿತು. ಅಕಾಡೆಮಿ ಸದಸ್ಯ ಹಂಝಮಲಾರ್ ಕಾರ್ಯಕ್ರಮ ನಿರೂಪಿಸಿದರು.

twitter    

ಇನ್ನಷ್ಟು ಸುದ್ದಿಗಳು 

ಹಿಂದಿನ ಸುದ್ದಿ



Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಕೃತಕ ನೆರೆಗೆ ಕಾರಣವಾದ ಅತಿಕ್ರಮಣ ತೆರವು


ಶಾರದಾ ವಿದ್ಯಾಲಯ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ


ಗ್ರೆಗರಿ ಪತ್ರವೋ ಕುಟುಂಬ ಮತ್ತು ನಾಗರಿಕರಿಂದ ಉಪವಾಸ ಸತ್ಯಾಗ್ರಹ.


ವಿಮಾನ ಟಿಕೇಟು ದರ ದುಬಾರಿ


ಮಳೆಗಾಲದ ಮುಂಜಾಗ್ರತಾ ಕ್ರಮ.


ನಗರದಲ್ಲಿ ಗಾಳಿಮಳೆಗೆ ಹಾರಿದ ಶಾಲೆಯ ಹಂಚುಗಳು, ತಗ್ಗು ಪ್ರದೇಶ ಜಲಾವೃತ


ದಕ್ಷಿಣ ಕನ್ನಡ ಜಿಲ್ಲಾ ಅಂಗವಿಕಲರ ಸಂಘದ ವಾರ್ಷಿಕ ಸಮಾವೇಶ


ವಿಶ್ವಬಾಲಕಾರ್ಮಿಕ ಪದ್ದತಿ ವಿರೋಧಿ ದಿನ.

ಜಾನುವಾರು ಹತ್ಯಾ ನಿಷೇಧ ಹಾಗೂ  ಸಂರಕ್ಷಣಾ ಕಾಯಿದೆ ವಿರೋಧಿ ಜನಾಂದೋಲನ

ನಿರುಪಯುಕ್ತ ಬಾವಿಯೊಂದರಲ್ಲಿ ರಸಗೊಬ್ಬರ ಹಾಗೂ ಇತರ ಕೀಟನಾಶಕ ಔಷಧಿ ಗಳು ಪತ್ತೆ


ನೇಚರ್ ಈಸ್ ಟೀಚರ್ : ಕಾಮಗಾರಿ ಗುಣ ಭರವಸೆಯ ಸಭೆಯಲ್ಲಿ : ಉದಾಸಿ


ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಯುವ  ಕಾಂಗ್ರೆಸ್ ಸಮಿತಿಯ ಮುತ್ತಿಗೆ


ನೆರೆ ಪರಿಹಾರದ ಹಣದ ವಾಸ್ತವ ಜನರಿಗೆ ತಿಳಿಯಲಿ


ಹಿಂದಿ ತಾರೆ ಮನಿಷಾ ಕೋಯಿರಾಲ ಮದುವೆ


ಉಡುಪಿ ಸಮೀಪದ ಕಟಪಾಡಿಯಲ್ಲಿ ಮಿನಿ ಬಸ್ಸು ಉರುಳಿ ವಿದ್ಯಾರ್ಥಿನಿ ಸಾವು


ತೈಲ ಬೆಲೆ ಏರಿಕೆ ಸದ್ಯಕ್ಕಿಲ್ಲ


ಶ್ವೇತಾ ಜೈನ್ ರಚಿಸಿದ `ಶೂನ್ಯದಿಂದ ಸಾರ್ಥಕದೆಡೆಗೆ' ಕೃತಿ ಬಿಡುಗಡೆ


6ನೇ ಕನ್ನಡ ಸಾಹಿತ್ಯ ಹಾಗೂ ಸಾಂಸೃತಿಕ ಸಮ್ಮೇಳನ.


ಶಾಲಾ ಮಕ್ಖಳ ಬಸ್ಸ್ ಹಾಗೂ

ಖಾಸಗಿ ಬಸ್ಸ್ ಡಿಕ್ಕಿ 17 ಮಕ್ಕಳು ಜಖಂ.


ಹಾಸಿಗೆ ತಯಾರಿಕಾ ಘಟಕಕ್ಕೆ - ಬೆಂಕಿ,  60 ಸಾವಿರ ರೂಪಾಯಿ ನಷ್ಟ.


ಬಂಡವಾಳ ಹೂಡಿಕೆ ಸಮಾವೇಶದಲ್ಲಿ 2.21 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆ


ನಗರದ ರಸ್ತೆ ವ್ಯವಸ್ಥೆಯನ್ನು ವಿರೋದಿಸಿ : ಮೃತದೇಹವಿಟ್ಟು ಪ್ರತಿಭಟನೆ


ವಿಮಾನ ದುರಂತದ ಹೆಣಗಳ

ಆಭರಣ ಕದ್ದ ಯುವಕ


ನೆರೆ ಸಂತ್ರಸ್ತರಿಗೆ ಇನ್ನು ಮನೆ

ನಿರ್ಮಾಣವಾಗಿಲ್ಲ


ಕರಾವಳಿಯಲ್ಲಿ ಭಾರೀ

ಮಳೆಯಾಗುವ ನಿರೀಕ್ಷೆ


ಇಂತಹ ಬೀಕರ ದುರ್ಘಟನೆ ಇನ್ನೆಂದೂ ಆಗದಿರಲಿ : ಸಾರ್ವಜನಿಕ ಶೃದ್ಧಾಂಜಲಿ

ಸಭೆಯಲ್ಲಿ ಪಲಿಮಾರು ಶ್ರೀ


'ಶಂಕರ್ ಐಪಿಎಸ್' ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ

 

 

 

 

 

 

 

 

 

 

 

 

 

 

 

 

 

 

 

 

 

 

Type Your Comments



© Copyright www.megamedianews.com  All Rights Reserved