ರಾವಣದಹನದೊಂದಿಗೆ ಮೂರು ದಿನಗಳ ರಾಮೋತ್ಸವಕ್ಕೆ ತರೆ

26.03.10 : ಮಾರ್ಚ್ 23ರಿಂದ ಮಂಗಳೂರು ನೆಹರೂ ಮೈದಾನಿನಲ್ಲಿ ನಡೆದ ಶ್ರೀ ರಾಮೋತ್ಸವ ಮಾರ್ಚ್ 25 ರಂದು ರಾವಣನ ದಹನದೊಂದಿಗೆ ಮುಕ್ತಾಯಗೊಂಡಿತು. ಬೆಳಿಗ್ಗಿನಿಂದ ಭಜರಂಗದಳದ ಕಾರ್ಯಕರ್ತರಿಗೆ ಕಬ್ಬಡ್ಡಿ ಪಂದ್ಯಾಟ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಂಜೆ ಶ್ರೀ ಕ್ಷೇತ್ರ ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳ ಆಶೀರ್ವಚನದೊಂದಿಗೆ ಧಾರ್ಮಿಕ ಸಭೆ ನಡೆಯಿತು. ರಾತ್ರಿ 9.30ಕ್ಕೆ ಮಹಾಪೂಜೆಯ ನಂತರ ಹತ್ತು ತಲೆಯ ರಾವಣನ ದಹನ ಕಾರ್ಯಕ್ರಮ ನಡೆಯಿತು.

 

 

 

 

 

 

 

 

 

 

 

 


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿ

 



Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ರಾಮೋತ್ಸವದ ಪ್ರಯುಕ್ತ ಮಾರ್ಚ್ 24

ರಂದು ಸಂಜೆ ನಡೆದ ಧಾರ್ಮಿಕ ಸಭೆ


ವೆನ್ಲಾಕ್ ಆಸ್ಪತ್ರೆಯಲ್ಲಿ

ವಿಶ್ವ ಕ್ಷಯರೋಗ ದಿನ


ನಿತ್ಯಾನಂದನ ಮತ್ತೊಂದು 

ವೀಡಿಯೋ ಟೇಪ್  ಬಯಲು


ಕೆ.ಎಸ್.ಆರ್.ಟಿ.ಸಿ. ನೌಕರರಿಂದ

ಏಳುದಿನಗಳ ಸರದಿ ಉಪವಾಸ ಸತ್ಯಾಗ್ರಹ


ಭಗತ್ ಸಿಂಗ್ ಹುತಾತ್ಮ ದಿನಾಚರಣೆ


ಮಾರ್ಚ್ 23 ರಿಂದ

 ನೆಹರೂ ಮೈದಾನಿನಲ್ಲಿ ರಾಮೋತ್ಸವ


ಕಲ್ಲಡ್ಕ ರಾಮ ಭಜನಾ ಮಂದಿರದಲ್ಲಿ

ರಾಮನಾಮ ತಾರಕ ಯಜ್ಞ


ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದ ವಿಜಯೋತ್ಸವ


ಕೌಟುಂಬಿಕ ದೌರ್ಜನ್ಯ ಕಾಯಿದೆ ಮಾಹಿತಿ


ರಾಜ್ಯದ 11 ಜಿಲ್ಲೆಗಳಲ್ಲಿ

10 ಬ್ರಷ್ಟ ಅಧಿಕಾರಿಗಳ 8.27  ಕೋಟಿ ರೂಪಾಯಿಗಳ ಆಕ್ರಮ ಆಸ್ತಿ ಪತ್ತೆ


ಬಿಜೆಪಿಯಿಂದ ಕಾಂಗ್ರೇಸ್ಸಿಗೆ ದ್ರೋಹ ಸೂಟರ್ ಪೇಟೆಯಲ್ಲಿ ಪ್ರತಿಭಟನೆ


ಧರ್ಮದ ನೆಲೆಯನ್ನು ಅರಿತು ಕೊಂಡರೆ

ನಮ್ಮ ನೆಲೆ ತಿಳಿಯುತ್ತದೆ :

ಮೋಹನದಾಸ ಸ್ವಾಮೀಜಿ


ಪತ್ರಿಕಾ ಕಛೇರಿಗಳ ದಾಳಿ ಓರ್ವನ ಬಂಧನ


ಶರವು ಮಹಾಗಣಪತಿ ದೇವರ ಕಾಲಾವಧಿ ಮಹೋತ್ಸವ ಆರಂಭ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Type Your Comments



© Copyright www.megamedianews.com  All Rights Reserved