Anna’s campaign against corruption was not consistent: Dr C S Dwarakanath

Monday, September 12th, 2011
Anna’s campaign against corruption was not consistent: Dr C S Dwarakanath

Mangalore : Anna Hazare’s campaign against corruption was not consistent since the people involved in the campaign comprising the members of civic society themselves are corrupt in one or the other way, said former chairman of State Commission for Backward Classes Dr C S Dwarakanath. He was speaking at the interaction programme jointly organised by [...]

ಆಗಸ್ಟ್ 6ರಿಂದ ಬೆಂಗಳೂರು ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ

Thursday, August 5th, 2010
 ಆಗಸ್ಟ್ 6ರಿಂದ ಬೆಂಗಳೂರು ಲಾಲ್‌ಬಾಗ್‌ನಲ್ಲಿ  ಫಲಪುಷ್ಪ ಪ್ರದರ್ಶನ

ಆರ್. ಎಂ. ಗ್ರೂಪ್ ವತಿಯಿಂದ ಸಾಮೂಹಿಕ ವಿವಾಹ.

Wednesday, August 4th, 2010
ಆರ್. ಎಂ. ಗ್ರೂಪ್ ವತಿಯಿಂದ ಸಾಮೂಹಿಕ ವಿವಾಹ.

ಮಂಗಳೂರು : ಆರ್. ಎಂ. ಗ್ರೂಪ್ ನವರು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಏರ್ಪಡಿಸುತ್ತಿರುವ ಸಾಮೂಹಿಕ ವಿವಾಹದ ಸಿದ್ಧತೆಯ ಕುರಿತಾಗಿ ಮಂಗಳೂರಿನ ಓಶಿಯನ್ ಪರ್ಲ್ ಹೋಟೇಲ್ ನಲ್ಲಿ ಪತ್ರಿಕಾಗೋಷ್ಠಿ ಇಂದು ಮಧ್ಯಾಹ್ನ ನಡೆಯಿತು. ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕರವರು ಚೆಯರ್ ಮೆನ್ ಆಗಿರುವ ಆರ್.ಎಂ. ಗ್ರೂಫ್ ಆಫ್ ಕಂಪೆನಿಯು ಬೆಳ್ಳಾರೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು 07/08/2010 ರಂದು ಏರ್ಪಡಿಸಿದ್ದು, ಸರ್ವ ಧರ್ಮ ಸೌಹಾರ್ಧತೆಯ ದೃಷ್ಠಿಯಿಂದ ಮೂರು ಧರ್ಮದ ಧಾರ್ಮಿಕ ಮುಖಂಡರು ವಧುವರರನ್ನು ಆಶೀರ್ವದಿಸಲಿದ್ದಾರೆ. ಬೆಳ್ಳಾರೆಯಲ್ಲಿ ಆರ್. ಎಂ. ಗ್ರೂಫ್ [...]

ಜಿಲ್ಲಾಧಿಕಾರಿಯಿಂದ ದಫೆದಾರ್ ಸುಧಾಮರಿಗೆ ಆತ್ಮೀಯ ಬೀಳ್ಕೊಡುಗೆ

Monday, August 2nd, 2010
ಜಿಲ್ಲಾಧಿಕಾರಿಯಿಂದ ದಫೆದಾರ್ ಸುಧಾಮರಿಗೆ ಆತ್ಮೀಯ ಬೀಳ್ಕೊಡುಗೆ

ಮಂಗಳೂರು : ಕೃಷಿ ಖುಷಿ ಕೊಡಲಿ-ಹರ್ಷ ಹಾಗೂ ಆರೋಗ್ಯಕರ ನಿವೃತ್ತಿ ಜೀವನ ಲಭ್ಯವಾಗಲಿ’ ಎಂದು  ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ಅವರು ಸುಧಾಮರಿಗೆ ಶುಭ ಹಾರೈಸಿದರು.  ನಿವೃತ್ತಿಯ ಬಳಿಕ ಕೃಷಿ ಮಾಡಲು ಹೊರಟಿರುವ ಜಿಲ್ಲಾಧಿಕಾರಿಗಳ ಕಚೇರಿಯ ದಫೆದಾರ್ ಸುಧಾಮ ಅವರಿಗೆ ಶನಿವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. 34 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಸುಧಾಮ ಅವರು 23 ವರ್ಷ ಜಿಲ್ಲಾಧಿಕಾರಿ ಕಚೇರಿಯಲ್ಲಿ 20 ಜಿಲ್ಲಾಧಿಕಾರಿಗಳ ಕೈಕೆಳಗೆ ಕರ್ತವ್ಯ ನಿರ್ವಹಿಸಿದ್ದಾರೆ. ವಿಟ್ಲ ಮೂಲದ ಇವರು ಪೊನ್ನುರಾಜ್ [...]

ಏಕಕಾಲದಲ್ಲಿ ಮೂರು ಗಂಡು ಮಕ್ಕಳ ಪ್ರಸವಿಸಿದ ‘ವನಿತೆ’

Saturday, July 31st, 2010
ಏಕಕಾಲದಲ್ಲಿ ಮೂರು ಗಂಡು ಮಕ್ಕಳ ಪ್ರಸವಿಸಿದ ‘ವನಿತೆ’

ಮಂಗಳೂರು :  ಬಂಟ್ವಾಳದ, ಕೆರೆಂಕಿಮನೆಯ ಹೇಮಾವತಿ ಮತ್ತು ಬೂಬ ಸಪಲ್ಯರ ಮಗಳಾದ ವನಿತ ನಿನ್ನೆ (ಜುಲೈ 30 ರಂದು) ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ಗಂಡು ಮಕ್ಕಳಿಗೆ ಜನ್ಮನೀಡಿದ್ದಾರೆ. ನಗರದ ಲೇಡಿಗೋಷನ್ ಆಸ್ಪತ್ರೆಗೆ ಮಂಗಳವಾರ (ಜುಲೈ 17 ರಂದು) ದಾಖಲಾದ ವನಿತ, ಜುಲೈ 30ರ ಶಕ್ರವಾರ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದು ಡಾ| ಪ್ರಜ್ಷಾ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಕ್ಕಳನ್ನು ಹೊರತೆಗೆದಿದ್ದಾರೆ. ಒಳೇಪಾಡಿ ಪೆರಿಂಜೆಯ ಪ್ರಭಾಕರ ಸಪಲ್ಯರ ಧರ್ಮಪತ್ನಿಯಾಗಿರುವ ವನಿತ [...]

ನೆಹರು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆ

Saturday, July 31st, 2010
ನೆಹರು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆ

ಮಂಗಳೂರು : ನೆಹರು ಮೈದಾನದಲ್ಲಿ ಆಗಸ್ಟ್ 15ರಂದು ಆಚರಿಸಲಿರುವ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರು  ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಲಿದ್ದಾರೆ ಮತ್ತು  ರಾಜ್ಯಮಟ್ಟದಲ್ಲಿ  ಪ್ರಶಸ್ತಿ ಪಡೆದವರನ್ನು ಸನ್ಮಾನಿಸಲಿದ್ದಾರೆ. ಅಪರಾಹ್ನ  ನಗರದ ಪುರಭವನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿಗೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಜಿಲ್ಲಾ ಪಂಚಾಯತ್ ಸಿಎಓ ಶಿವಶಂಕರ್ ಮತ್ತಿತರ [...]

ಜಿಲ್ಲಾಧಿಕಾರಿಗಳಿಂದ ಆರೋಗ್ಯ ಸೇವೆ ಪ್ರಗತಿ ಪರಿಶೀಲನೆ

Friday, July 30th, 2010
ಜಿಲ್ಲಾಧಿಕಾರಿಗಳಿಂದ ಆರೋಗ್ಯ ಸೇವೆ ಪ್ರಗತಿ ಪರಿಶೀಲನೆ

ಮಂಗಳೂರು : ಉಳಿದೆಲ್ಲ ವೃತ್ತಿಗಳಿಗಿಂತ ವೈದ್ಯ ವೃತ್ತಿ ವಿಭಿನ್ನವಾಗಿದ್ದು, ಆರೋಗ್ಯ ಸೇವೆ ನೀಡುವವರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಹಾಗೂ ಸೇವೆಯಲ್ಲಿ ವಿಶಿಷ್ಟತೆಯನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಹೇಳಿದರು. ಅವರಿಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇಂದು ಜಿಲ್ಲೆಯ 63 ಪ್ರಾಥಮಿಕ ಆರೋಗ್ಯ ಕೇಂದ್ರಗಳ, 7 ಸಮುದಾಯ ಆರೋಗ್ಯ ಕೇಂದ್ರಗಳ, ನಗರ ಆರೋಗ್ಯ ಕೇಂದ್ರ,  4 ತಾಲೂಕು ಆಸ್ಪತ್ರೆಗಳ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವೆನ್ ಲಾಕ್ [...]

ದ.ಕ. ಜಿಲ್ಲಾ ದುಡಿಯುವ ಮಹಿಳೆಯರ ಸಮಾವೇಶ:

Friday, July 30th, 2010
ದ.ಕ. ಜಿಲ್ಲಾ ದುಡಿಯುವ ಮಹಿಳೆಯರ ಸಮಾವೇಶ:

ಮಂಗಳೂರು : ಸೆಂಟರ್ ಆಫ್ ಇಂಡಿಯನ್ ಫ್ರೆಡ್ ಯೂನಿಯನ್ಸ್ ದ.ಕ.ಜಿಲ್ಲಾ ವತಿಯಿಂದ ಅಂತರಾಷ್ಟ್ರೀಯ ದುಡಿಯುವ ಮಹಿಳೆಯರ ದಿನಾಚರಣೆಯ ಅಂಗವಾಗಿ ದ.ಕ.ಜಿಲ್ಲಾ ದುಡಿಯುವ ಮಹಿಳೆಯರ ಸಮಾವೇಶವು ಇಂದು ಬೆಳಗ್ಗೆ ಮಂಗಳೂರಿನ ಪುರಭವನದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್.ಕೆ.ಗೀತಾ, ಸಿ.ಐ.ಟಿ.ಯು ದುಡಿಯುವ ಮಹಿಳೆಯರ ಹೋರಾಟ ಸಮಿತಿ ಸಂಚಾಲಕಿ, ಹೊರಗೆ ದುಡಿಯುವ ಹೆಣ್ಣುಮಕ್ಕಳ ಮೇಲಾಗುವ ಶೋಷಣೆ, ಲೈಂಗಿಕ ಕಿರುಕುಳದ ಬಗ್ಗೆ ತಿಳಿಸಿದರು. ಭಾರತ ಇಡೀ ಪ್ರಪಂಚದಲ್ಲಿ ಆರ್ಥಿಕ ಶಕ್ತಿ ಎಂಬ ಹೆಸರು ಪಡೆದಿದೆ. ಭಾರತದಲ್ಲಿ ತಯಾರಿಸಿದ ಉತ್ಪನ್ನವನ್ನು ರಫ್ತು ಮಾಡುವುದರ ಮೂಲಕ [...]

ಏಷಿಯನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶರಣ್ಯ ಮಹೇಶ್

Friday, July 30th, 2010
ಏಷಿಯನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶರಣ್ಯ ಮಹೇಶ್

ಮಂಗಳೂರು : 14ನೇ ಏಷಿಯನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶರಣ್ಯ ಮಹೇಶ್ ಕುರಿತು ಇಂದು ಬೆಳಗ್ಗೆ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ||ಜೆಸ್ಸಿ ಮರಿಯಾ ಡಿ ಸೋಜಾ, ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ಸದಸ್ಯೆಯಾದ ಶರಣ್ಯ ಮಹೇಶ್ ಜುಲೈ 19 ರಿಂದ 25 ರವರೆಗೆ ಚೈನೀಸ್ ತೈಪೇ ಯಲ್ಲಿ ನಡೆದ 14ನೇ ಏಷಿಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧಾಕೂಟದಲ್ಲಿ 15 ಕ್ಕಿಂತಲೂ ಹೆಚ್ಚು ದೇಶಗಳು ಭಾಗವಹಿಸಿದ್ದವು. [...]

ರಾಜ್ಯಾದ್ಯಂತ ಕಬ್ಬಿಣ ಅದಿರು ರಪ್ತು ನಿಷೇಧ : ಯಡಿಯೂರಪ್ಪ

Thursday, July 29th, 2010
ರಾಜ್ಯಾದ್ಯಂತ ಕಬ್ಬಿಣ ಅದಿರು ರಪ್ತು ನಿಷೇಧ : ಯಡಿಯೂರಪ್ಪ

ಬೆಂಗಳೂರು : ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವ ಬೆನ್ನಲ್ಲೇ,  ರಾಜ್ಯಾದ್ಯಂತ ಕಬ್ಬಿಣ ಅದಿರು ರಫ್ತಿಗೆ ನಿಷೇಧ ಹೇರಲು ರಾಜ್ಯ ಸರಕಾರ ಮುಂದಾಗುವ ಮೂಲಕ ರೆಡ್ಡಿ ಸಹೋದರರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದಿರು ಸಾಗಾಟ ರಫ್ತು ಪರ್ಮಿಟ್ ರದ್ದು ಮಾಡಿರುವುದಾಗಿ ತಿಳಿಸಿದ್ದು, ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ವರದಿ ಸಲ್ಲಿಕೆಯಾಗುವವರೆಗೂ ಈ ತಡೆಯಾಜ್ಞೆ ಮುಂದುವರಿಯಲಿದೆ. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಬ್ಬಿಣ ಅದಿರು ರಫ್ತಿಗೆ ಸಂಪೂರ್ಣ ನಿಷೇಧ ಹೇರಿ ರಾಜ್ಯ [...]

View all Polls

Why do some people observe Valentine’s Day on February 14?

View Results

Score Card